ಪ್ರತಿದಿನ ಒಂದೊಂದು ಕ್ಷೇತ್ರದ ವಿಶೇಷ ಸುದ್ದಿಗಳನ್ನು ಪ್ರಕಟಿಸಲಾಗುತ್ತಿದೆ. ಕ್ಷೇಮಕುಶಲ, ಭೂಮಿಕಾ, ಕ್ರೀಡೆ, ಕೃಷಿ ಕ್ಷೇತ್ರ, ತಾಂತ್ರಿಕ ಬೆಳವಣಿಗೆ, ವಿವಿಧ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ಆವಿಷ್ಕಾರ, ಅಂತರ್ಜಲ ಮರುಪೂರಣ, ಪರಿಸರ ಮಾಲಿನ್ಯದಿಂದಾಗುವ ದುಷ್ಪರಿಣಾಮದ ಬಗ್ಗೆ ತಜ್ಞರ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.