ವಹ್ನಿಕುಲ ಕ್ಷತ್ರಿಯ ತಿಗಳ ಸಂಘ ರಾಜ್ಯ ಘಟಕದ ನಿರ್ದೇಶಕ ಎಸ್.ಸಿ. ಚಂದ್ರಪ್ಪ, ತಾಲ್ಲೂಕು ತಿಗಳ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಮಾತನಾಡಿದರು. ಸಂಘದ ರಾಜ್ಯ ಘಟಕದ ಖಜಾಂಚಿ ಲೋಕೇಶ್, ನಿರ್ದೇಶಕ ಚಂದ್ರಶೇಖರ್ ಮಾತನಾಡಿದರು. ಶ್ರೀಮೌಕ್ತಿಕಾಂಬ ದೇವಿ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿಜಯಕುಮಾರ್, ಸದಸ್ಯ ಶಶಿಕುಮಾರ್, ಮುನಿಶಾಮಪ್ಪ, ಮುನಿವೀರಣ್ಣ, ಪುರಸಭೆ ಸದಸ್ಯೆ ಚೈತ್ರಾ ಇದ್ದರು.