ಮಂಡಿಬೆಲೆ, ಕೋರಮಂಗಲ, ನಾರಾಯಣಪುರ, ಕಣಿತಹಳ್ಳಿ ಅರಣ್ಯ ಪ್ರದೇಶದಲ್ಲಿನ ಪ್ರಾಣಿಗಳು ಬಿಸಿಲಿನ ತಾಪಮಾನ ತಾಳಲಾರದೆ ನೀರಿಗಾಗಿ ಹಳ್ಳಿಗಳತ್ತ ಬರುತ್ತಿವೆ. ಅರಣ್ಯ ಪ್ರದೇಶದೊಳಗೆ ಸಿಮೆಂಟ್ ತೊಟ್ಟಿಗಳನ್ನು ಇಟ್ಟು ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿದೆ. ರಸ್ತೆ ಇಕ್ಕೆಲಗಳಲ್ಲಿ ತೊಟ್ಟಿ ಇಟ್ಟು ನೀರು ತುಂಬಿಸಲಾಗುತ್ತಿದೆ.