ಮಮದಾಪೂರದ ಚರಮೂರ್ತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬೆಂಗಳೂರಿನ ಸಾಹಿತಿ ಅನುಸೂಯ ಸಿದ್ರಾಮ ಅಧ್ಯಕ್ಷತೆ ವಹಿಸಿದ್ದರು. ಕೆಎಲ್ಇ ಸಂಸ್ಥೆ ನಿರ್ದೇಶಕ ಜಯಾನಂದ ಮುನವಳ್ಳಿ, ನೂತನ ಬಳಗದ ರಾಜ್ಯ ಅಧ್ಯಕ್ಷ ಈಶ್ವರ ಮಮದಾಪೂರ, ಎಸ್.ಎಸ್.ಎ. ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಆರ್.ಎಸ್. ಡುಮ್ಮಗೋಳ, ಎನ್.ಎಸ್.ಎಫ್. ಕಾರ್ಯದರ್ಶಿ ಎಸ್.ಎ. ರಾಮಗಾನಟ್ಟಿ ಇದ್ದರು.