ಕೇಂದ್ರದ ನೋಡಲ್ ಅಧಿಕಾರಿ ಆರ್.ಎಸ್. ಬಸಣ್ಣವರ ಪ್ರಕ್ರಿಯೆಯ ಬಗ್ಗೆ ಮಾರ್ಗದರ್ಶನ ನೀಡಿದರು. ಉಪ ನೋಡಲ್ ಅಧಿಕಾರಿ ಮಹೇಶ ಡೊಳ್ಳಿನ, ದಾಖಲಾತಿ ಪರಿಶೀಲನಾ ಅಧಿಕಾರಿಗಳಾದ ಅನಸೂಯಾ ಹಿರೇಮಠ, ಬಿ.ಜಿ. ತುಳಸಿಗೆರಿ, ಬಿ.ಎಸ್. ಮುರಗೋಡ, ಕಾಲೇಜಿನ ಆಡಳಿತಾಧಿಕಾರಿ ರಾಜು ಜೋಶಿ, ಪ್ರಾಚಾರ್ಯ ಡಾ.ಸಂಜಯ ಪೂಜಾರಿ, ಪ್ರೊ.ಕಿರಣ ಪೋತದಾರ, ಸಂತೋಷ ರಾವಳುಚೆ, ಸುಶಾಂತ ಪುರಾಣಿಕಮಠ, ಸುರೇಶ ಕಮತೆ, ಪ್ರೊ.ಮಂಜುನಾಥ ಪಾಟೀಲ ಹಾಜರಿದ್ದರು.