ಹವ್ಯಕ ಮಂಡಳದ ಪ್ರಮುಖರಾದ ಭಾಸ್ಕರ್ ಕಡೇಕೋಡಿ, ಶಾಂತಾ ಹೆಗಡೆ, ಅನಂತ ಹೆಗಡೆ, ಸೇವಾಭಾರತಿ ನಗರ ಸಂಯೋಜಕ ರೋಹಿತ್ ದೇಶಪಾಂಡೆ, ಆರ್ಎಸ್ಎಸ್ ನಗರ ಸಂಪರ್ಕ ಪ್ರಮುಖ ಗುರುದತ್ತ ಕುಲಕರ್ಣಿ, ವಿಎಚ್ಪಿ ಸಹ ಕೋಶಾಧ್ಯಕ್ಷ ಕೃಷ್ಣ ಭಟ್, ವಿದ್ಯಾಭಾರತಿ ಪ್ರಾಂತ ಅಧ್ಯಕ್ಷ ಪರಮೇಶ್ವರ ಹೆಗಡೆ, ವಿಎಚ್ಪಿ ವಿಭಾಗ ಸಹ ಕಾರ್ಯದರ್ಶಿ ಅಚ್ಯುತ ಕುಲಕರ್ಣಿ, ನಗರ ಘಟಕದ ಅಧ್ಯಕ್ಷ ಡಾ.ಭಾಗೋಜಿ, ಜಿಲ್ಲಾ ಘಟಕದ ಕಾರ್ಯದರ್ಶಿ ವಿಜಯ ಜಾಧವ, ಬಜರಂಗ ದಳದ ನಗರ ಸಂಯೋಜಕ ಆದಿನಾಥ ಗಾವಡೆ ಹಾಗೂ ಕಾರ್ಯಕರ್ತರು ಇದ್ದರು.