‘ಜಲಾಶಯ ತುಂಬದೆ ನೀರು ಹೊರಬಿಡುವುದು ತಪ್ಪು. ಹೆಚ್ಚಿನ ಮಳೆ ಬಂದರೆ ತೊಂದರೆ ಆಗಬಹುದೆಂದು ಭಾವಿಸಿ ನೀರು ಬಿಡುಗಡೆ ಮಾಡಿತ್ತಿದ್ದೀರಿ. ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಯ ನರಗುಂದ, ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ, ಬೈಲಹೊಂಗಲ, ಬದಾಮಿ, ರಾಮದುರ್ಗ, ಖಾನಾಪುರ, ರೋಣ, ಗದಗ, ಗುಳೇದಗುಡ್ಡ, ಹುನುಗುಂದ ಭಾಗದ ಕುಡಿಯುವ ಉದ್ದೇಶಕ್ಕಾಗಿ ಹಾಗೂ ನೀರಾವರಿಗೆ ಇಟ್ಟುಕೊಳ್ಳಬೇಕು’ ಎಂದು ಒತ್ತಾಯಿಸಿದರು.