ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸುನಂದಾ ಕರದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಯಲ್ಲಪ್ಪ ನಾಯಕ, ಇಒ ಬಸವರಾಜ ಹೆಗ್ಗನಾಯಕ, ನಗರಸಭೆ ಪ್ರಭಾರ ಪೌರಾಯುಕ್ತ ವಿ.ಎಸ್. ತಡಸಲೂರ, ಸದಸ್ಯ ಎಸ್.ಎ. ಕೋತವಾಲ, ಎಪಿಎಂಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ಬಿಜೆಪಿ ಮುಖಂಡ ಅಶೋಕ ಪೂಜಾರಿ, ಸೋಮಶೇಖರ ಮಗದುಮ್ಮ, ಕರವೇ ಅಧ್ಯಕ್ಷರಾದ ಬಸವರಾಜ ಖಾನಪ್ಪನ್ನವರ ಮತ್ತು ಕಿರಣ ಡಮಾಮಗರ, ತಾಲ್ಲೂಕು ವೈದ್ಯಾಧಿಕಾರಿ ಡಾ.ರವಿಂದ್ರ ಆಂಟಿನ್, ಆರ್ಎಫ್ಒ ಕೆಂಪಣ್ಣ ವಣ್ಣೂರ, ಬಿಇಒ ಜಿ.ಬಿ. ಬಳಗಾರ, ಸಿಪಿಐ ಶ್ರೀಧರ ಸಾತಾರೆ, ಎಸ್.ಎಸ್. ಅಂಗಡಿ ಇದ್ದರು.