‘ಇತಿಹಾಸವನ್ನು ತಿಳಿದವರು ಮಾತ್ರ ಇತಿಹಾಸ ನಿರ್ಮಿಸಲು ಸಾಧ್ಯ. ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದರೆ ಮಾತ್ರವೇ ಯಶಸ್ಸನು ಪಡೆಯಬಹುದು. ಕೆಎಲ್ಇ ಸಂಸ್ಥೆಯನ್ನು ಸ್ಥಾಪಿಸಿದಂತಹ ಸಪ್ತಋಷಿಗಳ ಕಾರ್ಯ ದಕ್ಷತೆ ಮತ್ತು ಅವರ ನಿಸ್ವಾರ್ಥ ಸೇವೆ ಮಾದರಿಯಾಗಿದೆ. ಪ್ರಸ್ತುತ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ ಕಠಿಣ ಪರಿಶ್ರಮದಿಂದಾಗಿ ಇಂದು ಸಂಸ್ಥೆ ದೇಶದಾದ್ಯಂತ ತನ್ನ ಶಾಖೆ ವಿಸ್ತರಿದೆ. ಸಪ್ತಋಷಿಗಳು ನೀಡಿದ ಬೆಳಕನ್ನು ಇಂದಿನ ಯುವ ಜನತೆ ತಮ್ಮ ದಾರಿದೀಪನ್ನಾಗಿಸಿಕೊಂಡು ಜೀವನದಲ್ಲಿ ಅಭಿವೃದ್ಧಿ ಕಾಣಬೇಕು’ ಎಂದರು.