ಬೆಳಗಾವಿ: ಹೊಂಬೆಳಕು ಸಾಂಸ್ಕೃತಿಕ ಸಂಘ ಕೊಡಮಾಡುವ ‘ರಾಷ್ಟ್ರಕೂಟ ಸಾಹಿತ್ಯ ಶ್ರೀ ಪ್ರಶಸ್ತಿ’ ಪ್ರಕಟಗೊಂಡಿದೆ.
2017–18ರಲ್ಲಿ ಪ್ರಕಟವಾಗಿ ಸ್ವೀಕೃತವಾದ ಸಾಹಿತ್ಯದ ವಿವಿಧ ಪ್ರಕಾರದ ಕೃತಿಗಳನ್ನು ಆಯ್ಕೆ ಸಮಿತಿ ಸದಸ್ಯರಾದ ಶಶಿಕಲಾ ಪಾವಸೆ, ಪ್ರೊ.ಶಾಂತಾರಾಮ ಹೆಗಡೆ, ಅಡಿವೆಪ್ಪ ಇಟಗಿ ಹಾಗೂ ಉಮೇಶ ಹಾರುಗೊಪ್ಪ ಪರಿಶೀಲಿಸಿದ್ದಾರೆ. ಆಯ್ಕೆಯಾದ ಕೃತಿಗಳ ವಿವರ ಇಂತಿದೆ.