ಗೋಕಾಕ: ‘ಸತ್ಯ, ನ್ಯಾಯ, ಪ್ರಾಮಾಣಿಕತೆಯ ಮಾತಿಗಿರುವ ಶಕ್ತಿಯನ್ನು ಜಾಗತಿಕವಾಗಿ ತಿಳಿಸಿಕೊಟ್ಟಿದ್ದಲ್ಲದೇ, ಪರಿಶ್ರಮದ ನೆಲೆಯಲ್ಲಿ ಸಮಾಜಮುಖಿಯಾದ ನೂರಾರು ಅಭಿವೃದ್ಧಿ ಕಾರ್ಯಗಳನ್ನು ಶ್ರೀ ಶ್ರೀ ಶ್ರೀ ರವಿಶಂಕರ ಗುರೂಜಿ ನೇತೃತ್ವದ ಅರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಮಾಡಲಾಗಿದೆ’ ಎಂದು ಸಂಸ್ಥೆಯ ಸಂಯೋಜಕ ವಿನಯ ಭಾರದ್ವಾಜ ಹೇಳಿದರು.