ಚನ್ನವೃಷಭೇಂದ್ರ ದೇವಸ್ಥಾನದ ಶಿವದೇವಿ ತಾಯಿ ಸಾನ್ನಿಧ್ಯ ವಹಿಸಿದ್ದರು. ಯಲ್ಲನಗೌಡ ಕೊಳದೂರ, ಯಲ್ಲನಗೌಡ ದೊಡ್ಡಗೌಡರ, ಹೇಮಂತಕುಮಾರ, ಕಣ್ಣನ್ ಪ್ರಸಾದ, ಕಮಲಮ್ಮ ಕೃಷ್ಣ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಎಫ್. ಕೊಳದೂರ, ಬಾಬು ದೊಡ್ಡಗೌಡರ, ಬಾಬು ಮರಿಗೌಡರ, ಸೋಮಪ್ಪ ಬೀಡಿ, ಕಳಕಪ್ಪ ಗಡಾದ ಪಾಲ್ಗೊಂಡಿದ್ದರು.