‘ಘಟನೆ ನಡೆದು ಬಹಳ ಸಮಯವಾದರೂ, ಹಿರಿಯ ಪೊಲೀಸ್ ಆಧಿಕಾರಿಗಳಾಗಲಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾಗಲಿ ಸ್ಥಳಕ್ಕೆ ಬಂದಿಲ್ಲ. ನಾಲ್ವರು ಕಾನ್ಸ್ಟೆಬಲ್ಗಳನಷ್ಟೆ ನಿಯೋಜಿಸಲಾಗಿದೆ. ಕಿಡಿಗೇಡಿಗಳಿಂದ ನಡೆದಿರುವ ಈ ಕೃತ್ಯದಿಂದ ನಮಗೆ ಆತಂಕ ಉಂಟಾಗಿದೆ. ಅಪರಿಚಿತರು ಬಂದು ಏಕಾಏಕಿ ದಾಳಿ ನಡೆಸಿದ್ದಾರೆ’ ಎಂದು ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು.