ಪಾಲಿಕೆ ವ್ಯಾಪ್ತಿಯಲ್ಲಿ 2022ರ ಜುಲೈನಿಂದ 2024ರ ಫೆಬ್ರುವರಿ ಅವಧಿಯಲ್ಲಿ 3795 ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಚಿಕಿತ್ಸೆ ಮುಂದುವರಿದಿದೆಡಾ.ಸಂಜೀವ ನಾಂದ್ರೆ ಆರೋಗ್ಯಾಧಿಕಾರಿ ಮಹಾನಗರ ಪಾಲಿಕೆ
ಈಚೆಗೆ ರೈಲು ನಿಲ್ದಾಣದ ಕಡೆಗೆ ಹೊರಟಿದ್ದೆ. ಬೆಳಿಗ್ಗೆ 6ರ ಸುಮಾರಿಗೆ ಕಾಂಗ್ರೆಸ್ ಬಾವಿಯ ಬಳಿ ಬೀದಿನಾಯಿಗಳು ಅಟ್ಟಿಸಿಕೊಂಡು ಬಂದವು. ಓಡುವ ಭರದಲ್ಲಿ ಬಿದ್ದು ಕಾಲು ಮುರಿದುಕೊಂಡಿದ್ದೇನೆಮನಸ್ವಿ ಬಸ್ತವಾಡಕರ ಕಾಲೇಜು ವಿದ್ಯಾರ್ಥಿನಿ
ಶಾಹೂನಗರ ಉದ್ಯಾನದಲ್ಲಿ ಹೂವು ಕೀಳುತ್ತಿದ್ದ ವೇಳೆ ಏಕಾಏಕಿ ನಾಯಿಗಳು ದಾಳಿ ಮಾಡಿ ಕಾಲಿಗೆ ಕಚ್ಚಿದವು. ನಾನು 7 ಇಂಜೆಕ್ಷನ್ ತೆಗೆದುಕೊಳ್ಳವುದು ಅನಿವಾರ್ಯವಾಯಿತುಈರವ್ವ ಶಾಹೂ ನಗರ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.