<p><strong>ನಿಪ್ಪಾಣಿ</strong>: ಇಸ್ರೋ ವಿಜ್ಞಾನಿ ಮತ್ತು ತಾಲ್ಲೂಕಿನ ಆಡಿ ಗ್ರಾಮದ ನಿವಾಸಿ ಚಿದಾನಂದ ಮಗದುಮ ಅವರನ್ನು ತಾಲ್ಲೂಕಿನ ಆಡಿಯಲ್ಲಿ ಗಿರಿಮಠದ ಶಿವಾನಂದ ಸ್ವಾಮೀಜಿ ಸನ್ಮಾನಿಸಿದರು.</p>.<p>ಈ ಸಂದರ್ಭದಲ್ಲಿ ಚಂದ್ರಯಾನ-3 ಮಿಷನ್ ಬಗ್ಗೆ ವಿವರವಾದ ಮಾಹಿತಿ ನೀಡಿದ ಮಗದುಮ ಅವರು, ಈ ಮಿಷನ್ನ ಭಾಗವಾದ ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೇ ಎಂದರು.</p>.<p> ಹಿರಿಯ ಮುಖಂಡ ಮಲಗೌಡ ಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ಪಾಟೀಲ, ಸುಭಾಷ ಮಗದುಮ, ತಾತ್ಯಾಸಾಹೇಬ ಪಾಟೀಲ, ಮಲಗೌಡ ಕಮತೆ, ಶಿವಗೌಡ ಪಾಟೀಲ ಸೇರಿದಂತೆ ಮಗದುಮ ಕುಟುಂಬದವರು ಹಾಗೂ ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಿಪ್ಪಾಣಿ</strong>: ಇಸ್ರೋ ವಿಜ್ಞಾನಿ ಮತ್ತು ತಾಲ್ಲೂಕಿನ ಆಡಿ ಗ್ರಾಮದ ನಿವಾಸಿ ಚಿದಾನಂದ ಮಗದುಮ ಅವರನ್ನು ತಾಲ್ಲೂಕಿನ ಆಡಿಯಲ್ಲಿ ಗಿರಿಮಠದ ಶಿವಾನಂದ ಸ್ವಾಮೀಜಿ ಸನ್ಮಾನಿಸಿದರು.</p>.<p>ಈ ಸಂದರ್ಭದಲ್ಲಿ ಚಂದ್ರಯಾನ-3 ಮಿಷನ್ ಬಗ್ಗೆ ವಿವರವಾದ ಮಾಹಿತಿ ನೀಡಿದ ಮಗದುಮ ಅವರು, ಈ ಮಿಷನ್ನ ಭಾಗವಾದ ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೇ ಎಂದರು.</p>.<p> ಹಿರಿಯ ಮುಖಂಡ ಮಲಗೌಡ ಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ಪಾಟೀಲ, ಸುಭಾಷ ಮಗದುಮ, ತಾತ್ಯಾಸಾಹೇಬ ಪಾಟೀಲ, ಮಲಗೌಡ ಕಮತೆ, ಶಿವಗೌಡ ಪಾಟೀಲ ಸೇರಿದಂತೆ ಮಗದುಮ ಕುಟುಂಬದವರು ಹಾಗೂ ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>