ಈಚೆಗೆ ಪಿಎಚ್.ಡಿ ಪಡೆದ ಕೆಎಲ್ಇ ಸಂಸ್ಥೆಯ ಆಜೀವ ಸದಸ್ಯ ಹಾಗೂ ಲಿಂಗರಾಜ ಬಿಬಿಎ ಕಾಲೇಜಿನ ಪ್ರಾಚಾರ್ಯ ಪ್ರಕಾಶ ಕಡಕೋಳ, ಬಿ.ಎಂ. ತೇಜಸ್ವಿ, ಎನ್ಎಸ್ಎಸ್ ಪ್ರಶಸ್ತಿ ಪಡೆದ ಪ್ರೊ.ಎಸ್.ಎನ್. ಮೂಲಿಮನಿ ಮತ್ತು ಸಾಧಕರಾದ ಪ್ರೊ.ವಿನಾಯಕ ವರೂಟೆ, ರಾಘವೇಂದ್ರ ಹಜಗೋಳ್ಕರ, ಪ್ರೊ.ಮಹಾದೇವ ಧರಿಗೌಡರ ಅವರನ್ನು ಸನ್ಮಾನಿಸಲಾಯಿತು.