<p><strong>ಬೆಳಗಾವಿ: </strong>ಇಟಲಿಯ ನಪೋಲಿಯಲ್ಲಿ ಜುಲೈ 3ರಿಂದ 14ರವರೆಗೆ ನಡೆಯಲಿರುವ ‘30ನೇ ಸಮ್ಮರ್ ಯೂನಿವರ್ಸಿಯಾಡ್–2019’ ಕೂಟದಲ್ಲಿ ಭಾಗವಹಿಸಿ, ಭಾರತ ತಂಡವನ್ನು ಪ್ರತಿನಿಧಿಸಲಿರುವ ವಿಟಿಯು ಕ್ರೀಡಾಪಟುಗಳಿಗೆ ಕುಲಪತಿ ಪ್ರೊ.ಕರಿಸಿದ್ದಪ್ಪ ಶುಭ ಹಾರೈಸಿ ಬೀಳ್ಕೊಟ್ಟರು.</p>.<p>ಬೆಂಗಳೂರಿನ ಆರ್ವಿ ಎಂಜಿನಿಯರಿಂಗ್ ಕಾಲೇಜಿನ ಅವಿನಾಶ್ ಮಣಿ, ಶಾಹಿಲ್ ಚೀಪ್ರಾ, ಕುಶಾಗ್ರ ರಾವತ್, ಮೀನಾಕ್ಷಿ, ಶಿವಾಣಿ ಕಟಾರಿಯಾ, ದಾಮಿನಿಗೌಡ, ಚಾಹತ್ ಆರೋರ, ಸಿದ್ಧಾಂತ್ ಸೇಜ್ವಲ್, ದನುಶ್ ಸುರೇಶ್ ತಂಡದಲ್ಲಿದ್ದಾರೆ.</p>.<p>ಕುಲಸಚಿವ ಪ್ರೊ.ಸತೀಶ ಅಣ್ಣಿಗೇರಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ವೈ.ಎಚ್. ರಾಜೇಶ್, ತಂಡದ ವ್ಯವಸ್ಥಾಪಕ ಡಾ.ಎಂ. ಶಿವರಾಮರೆಡ್ಡಿ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: </strong>ಇಟಲಿಯ ನಪೋಲಿಯಲ್ಲಿ ಜುಲೈ 3ರಿಂದ 14ರವರೆಗೆ ನಡೆಯಲಿರುವ ‘30ನೇ ಸಮ್ಮರ್ ಯೂನಿವರ್ಸಿಯಾಡ್–2019’ ಕೂಟದಲ್ಲಿ ಭಾಗವಹಿಸಿ, ಭಾರತ ತಂಡವನ್ನು ಪ್ರತಿನಿಧಿಸಲಿರುವ ವಿಟಿಯು ಕ್ರೀಡಾಪಟುಗಳಿಗೆ ಕುಲಪತಿ ಪ್ರೊ.ಕರಿಸಿದ್ದಪ್ಪ ಶುಭ ಹಾರೈಸಿ ಬೀಳ್ಕೊಟ್ಟರು.</p>.<p>ಬೆಂಗಳೂರಿನ ಆರ್ವಿ ಎಂಜಿನಿಯರಿಂಗ್ ಕಾಲೇಜಿನ ಅವಿನಾಶ್ ಮಣಿ, ಶಾಹಿಲ್ ಚೀಪ್ರಾ, ಕುಶಾಗ್ರ ರಾವತ್, ಮೀನಾಕ್ಷಿ, ಶಿವಾಣಿ ಕಟಾರಿಯಾ, ದಾಮಿನಿಗೌಡ, ಚಾಹತ್ ಆರೋರ, ಸಿದ್ಧಾಂತ್ ಸೇಜ್ವಲ್, ದನುಶ್ ಸುರೇಶ್ ತಂಡದಲ್ಲಿದ್ದಾರೆ.</p>.<p>ಕುಲಸಚಿವ ಪ್ರೊ.ಸತೀಶ ಅಣ್ಣಿಗೇರಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ವೈ.ಎಚ್. ರಾಜೇಶ್, ತಂಡದ ವ್ಯವಸ್ಥಾಪಕ ಡಾ.ಎಂ. ಶಿವರಾಮರೆಡ್ಡಿ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>