ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆ ಅಧೀಕ್ಷಕ ಆರ್.ಬಿ. ಬನಶಂಕರಿ, ಎಇಡಿ ಸಂಸ್ಥೆ ಉಪನಿರ್ದೇಶಕ ಶಿವ ಹಿರೇಮಠ ಮಾತನಾಡಿದರು.‘ಆತ್ಮಹತ್ಯೆ ತಡೆಗಟ್ಟೋಣ’ ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ. ಸರ್ದಾರ್ ಮೈದಾನ ಬಳಿಯಿಂದ ಆರಂಭವಾದ ವಾಕಥಾನ್ ಕಿಲ್ಲಾ ಕೆರೆ ಆವರಣದಲ್ಲಿ ಕೊನೆಗೊಂಡಿತು. ವಿಲಾಸ ಕೆರೂರ, ಸಂತೋಷ.ಎಸ್., ಎ.ಎನ್. ಸವದತ್ತಿ, ವೈ. ಅನುಪಮಾ, ಜೆ.ಎಸ್. ಒಡೆಯರ, ಶ್ರೀಧರ ಪಾಟೀಲ, ಚನ್ನಪ್ಪ ಕುಂಬಾರ, ಸಂತೋಷ ಹಳಮನಿ, ಸುಜಾತಾ ಅರಗಂಜಿ, ಬಸವರಾಜು ಎಂ.ಕೆ., ಬಾಬು ಹೊನೋಳೆ ಭಾಗವಹಿಸಿದ್ದರು.ಜಿ.ಎಂ. ಸಚೇತಾ ಪ್ರಾರ್ಥಿಸಿದರು. ಎಪಿಡಿ ಸಹಾಯಕ ನಿರ್ದೇಶಕ ರಮೇಶ ಗೊಂಗಡಿ ಸ್ವಾಗತಿಸಿದರು. ವಿಭಾಗೀಯ ವ್ಯವಸ್ಥಾಪಕ ಬಾಬು ನೇಜಕರ ವಂದಿಸಿದರು.