ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಚನಬಸಪ್ಪ ಮೊಕಾಶಿ, ಅಪ್ಪಣ್ಣ ಪಾಗಾದ, ಡಾ. ಬಸವರಾಜ ಪರವಣ್ಣವರ, ವಿಜಯ ಮೆಟಗುಡ್ಡ, ಚಿನ್ನಪ್ಪ ಮುತ್ನಾಳ, ಉಳವಪ್ಪ ಉಳ್ಳೇಗಡ್ಡಿ, ಸಂದೀಪ ದೇಶಪಾಂಡೆ, ಮಲ್ಲಿಕಾರ್ಜುನ ಸಾಣಿಕೊಪ್ಪ, ರವೀಂದ್ರ ಇನಾಮದಾರ, ಕಿರಣ ಪಾಟೀಲ, ಕಿರಣ ವಾಳದ, ಮೋದಿನಸಾಬ ಹವಾಲ್ದಾರ,ಸಂದೀಪ ಕಲಘಟಗಿ, ಶಿವಾನಂದ ಹನುಮಸಾಗರ ಇದ್ದರು.