ಬೈನಾ ಬೀಚ್ದಲ್ಲಿಯ ಮನೆಗಳನ್ನು ತೆರವುಗೊಳಿಸಲು ನೀಡಿದ ನೋಟಿಸ್ ವಾಪಸು ಪಡೆಯಬೇಕು ಎಂದರು.ಸಂಘಟನೆಯ ರಾಜ್ಯ ಘಟಕದ ಅಲ್ಪ ಸಂಖ್ಯಾತರ ವಿಭಾಗದ ಅಧ್ಯಕ್ಷ ದಸ್ತಗೀರ ಎಚ್., ಜಿಲ್ಲಾ ಘಟಕದ ಅಧ್ಯಕ್ಷ ಮಹ ಬೂಬ ಶೇಖ್, ಕಾರ್ಯಾಧ್ಯಕ್ಷ ರಾಹುಲ ರಂಗಣ್ಣವರ, ರಾಜು ದೊಡ್ಡಮನಿ, ಹಾರೂನ್ ಸೈಯದ್, ಆಶೀಫ್ ಮುಲ್ಲಾ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಿಹಾನಾ ಸಂಗೊಳ್ಳಿ, ಜಿಲ್ಲಾ ಘಟಕದ ಅಧ್ಯಕ್ಷೆ ಮಂಜುಳಾ ಅಸೂದೆ ಇದ್ದರು.