‘ನಾಲ್ಕು ವರ್ಷಗಳ ಹಿಂದೆ ಮಲಪ್ರಭಾ ನದಿಗೆ ಮಹಾದಾಯಿ ಜೋಡಣೆ ಮಾಡುವ ಮೂಲಕ ಇಡೀ ತಾಲ್ಲೂಕಿನ ಭೂಮಿಗೆ ಶಾಶ್ವತ ನೀರಾವರಿ ಒದಗಿಸುವ ಭರವಸೆ ನೀಡಿದ್ದರು. ಆ ಭರವಸೆಯ ಮಹಡಿ ಮನೆಗೆ ಇಂದಿಗೂ ಬೆಳಕು ನೀಡಿಲ್ಲಾ. ಎಲ್ಲರು ನಡುಗೋಡೆಯ ಮೇಲೆ ಪಣತಿ ಇಡುವ ಕೆಲಸ ಮಾಡುತ್ತಿದ್ದಾರೆ. ಹೇಗೂ ಬಿಜೆಪಿ ಸರ್ಕಾರ ರಚನೆಯಾಗುವ ನಿರೀಕ್ಷೆಗಳು ಕಾಣುತ್ತಿದ್ದು, ಆದಷ್ಟು ಬೇಗ ಕೆಲಸ ಆಗಲಿ’ ಎಂದು ತಿಳಿಸಿದರು.