‘ಅಯೋಧ್ಯೆ ಹಾಗೂ ಕಿಷ್ಕಿಂದೆ ಎರಡೂ ಹಿಂದೂಗಳ ಪವಿತ್ರ ಕ್ಷೇತ್ರಗಳಾಗಿವೆ. ಕಿಷ್ಕಿಂದೆಯಲ್ಲಿ ಮಂದಿರ ನಿರ್ಮಾಣದ ಜತೆಗೆ ಹನುಮನ ಭವ್ಯ, ದಿವ್ಯ ಮೂರ್ತಿ ಪ್ರತಿಷ್ಠಾಪಿಸುವ ಉದ್ದೇಶವಿದೆ’ ಎಂದು ಹೇಳಿದರು. ರಥ ಮೊದಲ ದಿನ ಕಮಲಾಪುರ ಮಾರ್ಗವಾಗಿ ಅಂಜನಾದ್ರಿ ತಲುಪಿತು. ಪ್ರಮೋದ್ ಸ್ವಾಮೀಜಿ, ಪ್ರಸನ್ನ ಸ್ವಾಮೀಜಿ ಇದ್ದರು.