ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಜಾನೆಕುಂಟೆ ಬಸವರಾಜ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ. ರಮೇಶ, ಪ್ರಾಚಾರ್ಯ ಎಸ್.ಎಂ. ಶಶಿಧರ್, ಕಲಾ ನಿರ್ದೇಶಕ ಮಂಜುನಾಥ ಗೋವಿಂದವಾಡ ಸಾಕ್ಷ್ಯಚಿತ್ರ ನಿರ್ಮಾಪಕ–ನಿರ್ದೇಶಕ ಸಿರಿಗೇರಿ ಯರ್ರಿಸ್ವಾಮಿ ಇದ್ದರು. ಭೂಮಿಕಾ ಹಾಗೂ ನಮ್ರತಾ ನೇತೃತ್ವದ ತಂಡದ ನೃತ್ಯರೂಪಕ ಮನಸೂರೆಗೊಳಿಸಿತು.