ಗರಗ ನಾಗಲಾಪುರ ಒಪ್ಪತ್ತೇಶ್ವರ ಮಠದ ಮರಿಮಹಾಂತ ಸ್ವಾಮಿ, ಹಾಲಕೇರಿ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ದೇವರು, ದರೂರಿನ ವಿರಕ್ತಮಠದ ಕೊಟ್ಟೂರು ದೇಶಿಕರು, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ, ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷ ಎನ್.ಎಸ್.ರೇವಣಸಿದ್ದಪ್ಪ, ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನಗೌಡ,ಬಿ.ಸಿ.ಸುರೇಶ, ಬಿ.ಎಂ.ಜಯರಾಮ್, ಕಡ್ಲಿ ವೀರಭದ್ರೇಶ, ಸಿ.ಎಸ್.ಶರಣಯ್ಯ ಚರಂತಿಮಠ, ಎಸ್.ಎಂ.ಕೊಟ್ರಬಸಯ್ಯ,ಬಿ.ಎಚ್.ಎಂ.ಕುಮಾರ, ರುದ್ರಗೌಡ ಪಾಟೀಲ, ಎ.ಎಸ್. ಕುಷ್ಟಗಿ ಇದ್ದರು. ಜಯಣ್ಣ ಅಕ್ಕಸಾಲಿ ಹಾಗೂ ವೆಂಕಟೇಶ ಚಿತ್ರಗಾರ ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.