ದೂರಿನಲ್ಲಿ ಏನಿದೆ: ‘ನಮ್ಮ ಮನೆಯನ್ನು ಪುಷ್ಪಾ ಅವರಿಗೆ 2010ರಲ್ಲಿ ಬಾಡಿಗೆಗೆಕೊಡಲಾಗಿತ್ತು. ಸರಿಯಾಗಿ ಬಾಡಿಗೆ
ನೀಡದೇ ಇದ್ದುದರಿಂದ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ಮನೆ ಖಾಲಿ ಮಾಡಿಸಲಾಗಿದೆ. ಮನೆ ಖಾಲಿಮಾಡುವಾಗ ಎಲೆಕ್ಟ್ರಿಕ್ ವಸ್ತುಗಳು, ಬಾಗಿಲುಗಳು, ಫ್ಯಾನ್ಗಳು, ಕಮೋಡ್ಸ್ಸೇರಿ ಹಲವು ವಸ್ತುಗಳನ್ನುಉದ್ದೇಶಪೂರ್ವಕವಾಗಿ ನಾಶಪಡಿಸಲಾಗಿದೆ. ಇದರಿಂದ ₹ 28 ಲಕ್ಷದಷ್ಟು ನಷ್ಟವಾಗಿದೆ’ ಎಂದು ವನಜಾ ದೂರಿನಲ್ಲಿ ತಿಳಿಸಿದ್ದಾರೆ.