ಪ್ರಸಾರ ಭಾರತಿಯ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜವಾ ಹರ್ ಸರ್ಕಾರ್, ಪಶ್ಚಿಮ ಬಂಗಾಳದ ವಕೀಲ ಬಿಮಲ್ ಚಟರ್ಜಿ, ಸಾಹಿತಿ ಡಾ.ಕೆ. ಮರುಳಸಿದ್ದಪ್ಪ, ಶಿಕ್ಷಣ ತಜ್ಞರಾದ ಪ್ರೊ.ಅಲ್ಲಮಪ್ರಭು ಬೆಟ್ಟದೂರು, ಡಾ.ಎಲ್. ಜವಾಹರ್ ನೇಸನ್, ಪ್ರೊ.ಮಹಾಬಲೇಶ್ವರ ರಾವ್, ಗಣಿತತಜ್ಞ ಡಾ.ಎಸ್. ಬಾಲ ಚಂದ್ರ ರಾವ್, ನಿವೃತ್ತ ಪ್ರಾಧ್ಯಾಪಕರಾದರಾಜೇಂದ್ರ ಚೆನ್ನಿ, ಪುರುಷೋತ್ತಮ ಬಿಳಿಮಲೆ, ಚಂದ್ರ ಪೂಜಾರಿ, ಪ್ರೊ.ಜಿ.ಕೆ. ಗೋವಿಂದ ರಾವ್, ಕಾಶೀನಾಥ ಅಂಬಲಗೆ, ಕೆ.ಸಿ. ರಘು ಹಾಗೂ ಮಕ್ಕಳ ತಜ್ಞಡಾ. ಯೋಗಾನಂದ ರೆಡ್ಡಿ ಅವರು ಶಿಕ್ಷಣ ನೀತಿ ರದ್ದತಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಸಮಿತಿ ಸದಸ್ಯ ಆರ್.ಕೆ. ವೀರಭದ್ರಪ್ಪಪ್ರಕಟಣೆಯಲ್ಲಿ ತಿಳಿಸಿದ್ದಾರೆ.