ಗುರುವಾರ, 25 ಡಿಸೆಂಬರ್ 2025
×
ADVERTISEMENT
ADVERTISEMENT

ಬೆಂಗಳೂರು: ಅರಮನೆ ಮೈದಾನದಲ್ಲಿ ಆಯುರ್ವೇದ 'ಪ್ರಪಂಚ'

ನಾಲ್ಕು ದಿನಗಳ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನಕ್ಕೆ ಚಾಲನೆ ಆಯುರ್ವೇದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ
Published : 25 ಡಿಸೆಂಬರ್ 2025, 15:52 IST
Last Updated : 25 ಡಿಸೆಂಬರ್ 2025, 15:52 IST
ಫಾಲೋ ಮಾಡಿ
Comments
ಸಮ್ಮೇಳನದಲ್ಲಿ ಚಂಡೆ ವಾದಕರು ಹಾಗೂ ಗೊಂಬೆ ವೇಷಧಾರಿಗಳು ಪ್ರದರ್ಶನ ನೀಡಿದರು 
ಸಮ್ಮೇಳನದಲ್ಲಿ ಚಂಡೆ ವಾದಕರು ಹಾಗೂ ಗೊಂಬೆ ವೇಷಧಾರಿಗಳು ಪ್ರದರ್ಶನ ನೀಡಿದರು 
ಆಹಾರವನ್ನೇ ಔಷಧದ ರೂಪದಲ್ಲಿ ಉಪಯೋಗಿಸಿಕೊಳ್ಳಲು ಸಾಧ್ಯ. ಆಹಾರ ಜೀವನ ಪದ್ಧತಿ ಬದಲಾಯಿಸಿಕೊಂಡಲ್ಲಿ ಅನೇಕ ರೋಗಗಳನ್ನು ಪರಿಹರಿಸಿಕೊಳ್ಳಬಹುದು.
– ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಪೇಜಾವರ ಮಠ 
ಆಯುರ್ವೇದ ನಮ್ಮ ದೇಶದ ಸ್ವತ್ತಾಗಿದೆ. ನಾವು ಜೀವನ ಪದ್ಧತಿಯನ್ನು ಸರಿಪಡಿಸಿಕೊಂಡು ಆಯುರ್ವೇದವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
– ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT