ವಿಧಾನಪರಿಷತ್ ಸದಸ್ಯ ಪಿ.ಆರ್. ರಮೇಶ್ ಮಾತನಾಡಿ,‘ಕರಗ ಏಪ್ರಿಲ್ 8ರಂದು ನಡೆಯಲಿದೆ.
ನಮಗೆ ಇನ್ನೂ ಕಾಲಾವಕಾಶ ಇದೆ. ಈ ಹಿಂದೆ ಪ್ಲೇಗ್ನಂತಹ ಮಹಾಮಾರಿ ಬಂದ ಸಮಯದಲ್ಲೂ ಕರಗ ನಿಲ್ಲಿಸಿಲ್ಲ. ಬ್ರಿಟಿಷರ ಸಮಯದಲ್ಲಿ ಕರ್ಫ್ಯೂ ಇದ್ದಾಗಲೂ ಕರಗ ಆಚರಣೆ ಮಾಡಲಾಗಿದೆ. ದ್ರೌಪದಿ ದೇವಿಯ ಶಕ್ತಿಯಿಂದ ಆಚರಣೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ’ ಎಂದರು.