ದಾವೆಯಲ್ಲಿ ಏನಿದೆ?: ‘ದೇವರಾಜ್ ಅವರನ್ನು ಕೆಜಿಎಫ್ ಬಾಬು ಕಳ್ಳ, ಗೂಂಡಾ, ಮಾರ್ಕೆಟ್ ದೇವಿ, ತರಕಾರಿ ಮಾರುವವರಿಂದ, ಬಿಲ್ಡರ್ಸ್ಗಳಿಂದ ಮಾಮೂಲಿ ವಸೂಲಿ ಮಾಡುತ್ತಿದ್ದಾರೆ. ಈತ ಈಡಿಯಟ್, ನೀಚ ವ್ಯಕ್ತಿ, ಭಯೋತ್ಪಾದಕ, ಆರೋಗ್ಯ ಕೆಟ್ಟಿದ್ದು, ಅವರನ್ನು ಹಿಡಿದು ಎತ್ತಲು ಇಬ್ಬರು ಬೇಕು. ಎಂಎಲ್ಎ ಆಗಲು ನಾಲಾಯಕ್, ಕೆಲಸಕ್ಕೆ ಬಾರದ ವ್ಯಕ್ತಿ, ಅವರಿಗೆ ಮತ ಹಾಕಬಾರದು... ಇತ್ಯಾದಿ ಅವಮಾನಕಾರಿ ಪದಗಳನ್ನು ಬಳಕೆ ಮಾಡುತ್ತಿದ್ದಾರೆ’ ಎಂದು ಆಕ್ಷೇಪಿಸಲಾಗಿದೆ.