‘ಮಗಳ ಮದುವೆ ಮಾಡಲು ನಿರ್ಧರಿಸಿದ್ದ ತಂದೆ, ಭರತ್ ಒಳ್ಳೆಯ ಕುಟುಂಬದವನು ಎಂದು ನಂಬಿದ್ದರು. ಅಳಿಯ ಬೇಡಿಕೆ ಇಟ್ಟಿದ್ದ ದುಬಾರಿ ಬೆಂಜ್ ಕಾರು, 5 ಕೆ.ಜಿ.ಯಷ್ಟು
ಚಿನ್ನಾಭರಣ, ₹5 ಲಕ್ಷ ಮೌಲ್ಯದ ವಜ್ರದ ಉಂಗುರ ಸೇರಿದಂತೆ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಅದ್ಧೂರಿ ಮದುವೆ ನೆರವೇರಿಸಿಕೊಟ್ಟಿದ್ದರು. ಆದರೂ ವರದಕ್ಷಿಣೆಗಾಗಿ ಭರತ್
ಗಲಾಟೆ ಮಾಡಿದ್ದಾನೆ’ ಎಂದು ಸಂತ್ರಸ್ತೆಯ ಕುಟುಂಬಸ್ಥರು ಆರೋಪಿಸಿದ್ದಾರೆ.