ಕುಸಿಯಿತು ಸಂಪತ್ತು: 2013ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, ಬಳಿಕ ಸಂಸದರಾದ ಬಿ.ಎಸ್.ಯಡಿಯೂರಪ್ಪ, ಬಿ.ಶ್ರೀರಾಮುಲು, ಶಾಸಕರಾದ ವೈ.ಎಸ್.ವಿ. ದತ್ತಾ, ಅಶೋಕ ಪಟ್ಟಣ, ಎಂ. ರಾಜಣ್ಣ, ಮಂಕಾಳ ವೈದ್ಯ, ಎಚ್.ಎಸ್.ಪ್ರಕಾಶ್, ಎಂ.ಕೃಷ್ಣಾ ರೆಡ್ಡಿ, ಈ.ತುಕಾರಾಂ, ಎಂ.ಪಿ. ಅಪ್ಪಚ್ಚು ರಂಜನ್, ಬಿ.ಸುರೇಶ್ ಗೌಡ, ಶಿವರಾಮ್ ಹೆಬ್ಬಾರ್, ಪ್ರಭು ಚವ್ಹಾಣ್, ಸತೀಶ್ ಸೈಲ್, ಅಖಂಡ ಶ್ರೀನಿವಾಸಮೂರ್ತಿ, ಪ್ರಮೋದ್ ಮಧ್ವರಾಜ್, ಸತೀಶ್ ಜಾರಕಿಹೊಳಿ ಅವರ ಸಂಪತ್ತು ಕಡಿಮೆಯಾಗಿದೆ.