ಜಿ.ಪಂ. ಸದಸ್ಯೆ ಲತಾ ಸಿದ್ದಶೆಟ್ಟಿ, ಎಪಿಎಂಸಿ ಅಧ್ಯಕ್ಷ ಮಾದಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಉಪಾಧ್ಯಕ್ಷ ವಿಜಯಕುಮಾರ್, ತಾ.ಪಂ, ಸದಸ್ಯರಾದ ಮಹೇಂದ್ರ, ಎಚ್.ಎಸ್.ಮೂಗಶಟ್ಟಿ, ಮುಖಂಡರಾದ ತಮ್ಮಣ್ಣೇಗೌಡ, ಡಿ.ಎಂ.ರಾಜು, ದೊರೆಸ್ವಾಮಿ ನಾಯಕ, ಎಂ.ಶ್ರೀಧರ್, ಜಗದೀಶ್, ಕೆಪಿಸಿಸಿ ಸದಸ್ಯ ಅಕ್ಬರ್ ಅಲೀ, ನಗರಸಭೆ ಸದಸ್ಯ ಸಿ.ಎಂ ಶಂಕರ್, ಗ್ರಾ.ಪಂ.ಸದಸ್ಯ ರಂಗದಾಸ್, ಚಿನ್ನದಗುಡಿಹುಂಡಿ ಕುಳ್ಳಯ್ಯ ಇದ್ದರು.