ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌ | ಪ್ರಖರ್‌ ದ್ವಿಶತಕ: ಕರ್ನಾಟಕ ಬೃಹತ್‌ ಮೊತ್ತ

ಪ್ರಖರ್‌ ಚತುರ್ವೇದಿ (225;368ಎ, 4x31, 6x3) ಅವರ ದ್ವಿಶತಕದ ನೆರವಿನಿಂದ ಕರ್ನಾಟಕ ತಂಡವು ಕರ್ನಲ್‌ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ರೈಲ್ವೇಸ್‌ ತಂಡದ (ಆರ್‌ಎಸ್‌ಪಿಬಿ) ವಿರುದ್ಧ ಬೃಹತ್‌ ಮೊದಲ ಕಲೆಹಾಕಿದೆ.
Last Updated 17 ಅಕ್ಟೋಬರ್ 2025, 19:38 IST
ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌ | ಪ್ರಖರ್‌ ದ್ವಿಶತಕ: ಕರ್ನಾಟಕ ಬೃಹತ್‌ ಮೊತ್ತ

ವಿನೂ ಮಂಕಡ್ ಟ್ರೋಫಿ | ನಿತೀಶ್‌ ಮಿಂಚು: ಕರ್ನಾಟಕಕ್ಕೆ ಜಯ

BCCIನಿತೀಶ್ ಆರ್ಯ ಅರ್ಧಶತಕ ಮತ್ತು ಕುಲದೀಪ್ ಸಿಂಗ್ ಪುರೋಹಿತ್ ಅವರ ಅಮೋಘ ಬೌಲಿಂಗ್ ಬಲದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ತಂಡವು ವಿನೂ ಮಂಕಡ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಛತ್ತೀಸಗಡ ಕ್ರಿಕೆಟ್ ಸಂಸ್ಥೆ ಎದುರು 15 ರನ್‌ಗಳಿಂದ ಜಯಿಸಿತು.
Last Updated 17 ಅಕ್ಟೋಬರ್ 2025, 19:25 IST
ವಿನೂ ಮಂಕಡ್ ಟ್ರೋಫಿ | ನಿತೀಶ್‌ ಮಿಂಚು: ಕರ್ನಾಟಕಕ್ಕೆ ಜಯ

ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕ ಕೈತಪ್ಪಿದ ಇನಿಂಗ್ಸ್ ಮುನ್ನಡೆ

ರಣಜಿ ಟ್ರೋಫಿ ಕ್ರಿಕೆಟ್: ಚೇತನ್–ದೊಡಿಯಾ ಜೊತೆಯಾಟದ ಮೋಡಿ
Last Updated 17 ಅಕ್ಟೋಬರ್ 2025, 19:15 IST
ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕ ಕೈತಪ್ಪಿದ ಇನಿಂಗ್ಸ್ ಮುನ್ನಡೆ

ಆಸ್ಟ್ರೇಲಿಯಾದ ಟೆಸ್ಟ್‌ ಕ್ರಿಕೆಟ್‌ ಆಟಗಾರ ನಿಕ್‌ ಮ್ಯಾಡಿಸನ್‌ಗೆ ಕ್ಯಾನ್ಸರ್‌

Nic Maddinson -ಆಸ್ಟ್ರೇಲಿಯಾದ ಟೆಸ್ಟ್‌ ಕ್ರಿಕೆಟ್‌ ಆಟಗಾರ ನಿಕ್‌ ಮ್ಯಾಡಿಸನ್‌ ಅವರು ಈ ವರ್ಷದ ಆರಂಭದಲ್ಲಿ ವೃಷಣದ ಕ್ಯಾನ್ಸರ್‌ಗೆ ಒಳಗಾಗಿದ್ದನ್ನು ಬಹಿರಂಗಪಡಿಸಿದ್ದಾರೆ. ಕಿಮೊಥೆರಪಿಗೆ ಒಳಗಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ವೃತ್ತಿಜೀವನ ಮುಂದುವರಿಸಲು ಸಜ್ಜಾಗಿದ್ದಾರೆ.
Last Updated 17 ಅಕ್ಟೋಬರ್ 2025, 15:06 IST
ಆಸ್ಟ್ರೇಲಿಯಾದ ಟೆಸ್ಟ್‌ ಕ್ರಿಕೆಟ್‌ ಆಟಗಾರ ನಿಕ್‌ ಮ್ಯಾಡಿಸನ್‌ಗೆ ಕ್ಯಾನ್ಸರ್‌

ಭಾರತ ಪ್ರವಾಸ: ಹರಿಣಗಳ ‘ಎ’ ತಂಡದಲ್ಲಿ ತೆಂಬಾ ಬವುಮಾ

South Africa A squad ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದ ನಾಯಕ ತೆಂಬಾ ಬವುಮಾ ಅವರು ಈ ತಿಂಗಳ ಕೊನೆಯಲ್ಲಿ ಭಾರತ ಪ್ರವಾಸ ಕೈಗೊಳ್ಳುವ ದೇಶದ ‘ಎ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Last Updated 17 ಅಕ್ಟೋಬರ್ 2025, 14:03 IST
ಭಾರತ ಪ್ರವಾಸ: ಹರಿಣಗಳ ‘ಎ’ ತಂಡದಲ್ಲಿ ತೆಂಬಾ ಬವುಮಾ

ಕ್ರಿಕೆಟಿಗರ ಸಂಘಟನೆ ಐಸಿಎಗೆ ಕನ್ನಡತಿ ಶಾಂತಾ ರಂಗಸ್ವಾಮಿ ಅಧ್ಯಕ್ಷೆ

Indian Cricketers Association: ಭಾರತ ಮಹಿಳಾ ಕ್ರಿಕೆಟ್ ತಂಡದ ಪ್ರಥಮ ನಾಯಕಿ ಶಾಂತಾ ರಂಗಸ್ವಾಮಿ ಅವರನ್ನು ಭಾರತೀಯ ಕ್ರಿಕೆಟಿಗರ ಸಂಘಟನೆ ಐಸಿಎ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದೆ. ಈ ಸ್ಥಾನಕ್ಕೆ ಆಯ್ಕೆಯಾದ ಮೊದಲ ಮಹಿಳೆ ಅವರು.
Last Updated 17 ಅಕ್ಟೋಬರ್ 2025, 14:01 IST
ಕ್ರಿಕೆಟಿಗರ ಸಂಘಟನೆ ಐಸಿಎಗೆ ಕನ್ನಡತಿ ಶಾಂತಾ ರಂಗಸ್ವಾಮಿ ಅಧ್ಯಕ್ಷೆ

ಕೊಹ್ಲಿ, ರೋಹಿತ್ ಉಪಸ್ಥಿತಿಯಲ್ಲಿ ಗಿಲ್ ಉತ್ತಮ ನಾಯಕನಾಗಿ ಬೆಳೆಯುತ್ತಾರೆ: ಅಕ್ಷರ್

Axar Patel on Gill: ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಸಮ್ಮುಖದಲ್ಲಿ ಶುಭ್‌ಮನ್ ಗಿಲ್ ಉತ್ತಮ ನಾಯಕನಾಗಿ ಬೆಳೆಯಲಿದ್ದಾರೆ ಎಂದು ಆಲ್‌ರೌಂಡರ್ ಅಕ್ಷರ್ ಪಟೇಲ್ ಹೇಳಿದರು. ಆಸ್ಟ್ರೇಲಿಯಾ ಸರಣಿಗೆ ಮುನ್ನ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 17 ಅಕ್ಟೋಬರ್ 2025, 12:54 IST
ಕೊಹ್ಲಿ, ರೋಹಿತ್ ಉಪಸ್ಥಿತಿಯಲ್ಲಿ ಗಿಲ್ ಉತ್ತಮ ನಾಯಕನಾಗಿ ಬೆಳೆಯುತ್ತಾರೆ: ಅಕ್ಷರ್
ADVERTISEMENT

Ind-SA ಎ ತಂಡದ ಆಟ ಅ. 30ರಿಂದ: ಹರಿಣಗಳ ತಂಡದಲ್ಲಿ ಬವುಮಾಗೆ ಸ್ಥಾನ

South Africa A Tour: ಅಕ್ಟೋಬರ್ 30ರಿಂದ ಬೆಂಗಳೂರಿನಲ್ಲಿ ಆರಂಭವಾಗುವ ಭಾರತ–ದಕ್ಷಿಣ ಆಫ್ರಿಕಾ ಎ ತಂಡಗಳ ಟೆಸ್ಟ್ ಸರಣಿಗೆ ತೆಂಬಾ ಬವುಮಾ ಆಯ್ಕೆಯಾಗಿದ್ದಾರೆ. ನವೆಂಬರ್‌ನಲ್ಲಿ ನಡೆಯಲಿರುವ ಭಾರತ ಪ್ರವಾಸಕ್ಕೆ ಮುನ್ನ ಅವರು ಪಿಚ್‌ಗಳಿಗೆ ಹೊಂದಿಕೊಳ್ಳಲಿದ್ದಾರೆ.
Last Updated 17 ಅಕ್ಟೋಬರ್ 2025, 11:29 IST
Ind-SA ಎ ತಂಡದ ಆಟ ಅ. 30ರಿಂದ: ಹರಿಣಗಳ ತಂಡದಲ್ಲಿ ಬವುಮಾಗೆ ಸ್ಥಾನ

Ranji Trophy: ಶ್ರೇಯಸ್ 8 ವಿಕೆಟ್ ಉರುಳಿಸಿದರೂ ಮುನ್ನಡೆ ಬಿಟ್ಟುಕೊಡದ ಸೌರಾಷ್ಟ್ರ

Karnataka Cricket: ರಾಜ್‌ಕೋಟ್‌ನಲ್ಲಿ ನಡೆದ 'ಬಿ' ಗುಂಪಿನ ರಣಜಿ ಪಂದ್ಯದಲ್ಲಿ ಶ್ರೇಯಸ್‌ ಗೋಪಾಲ್‌ ಎಂಟು ವಿಕೆಟ್‌ ಪಡೆದರೂ, ಕೊನೆಯ ವಿಕೆಟ್‌ಗೆ ಸೌರಾಷ್ಟ್ರ 34 ರನ್‌ ಸೇರಿಸಿ ಇನಿಂಗ್ಸ್‌ ಮುನ್ನಡೆ ಪಡೆದಿದೆ.
Last Updated 17 ಅಕ್ಟೋಬರ್ 2025, 9:07 IST
Ranji Trophy: ಶ್ರೇಯಸ್ 8 ವಿಕೆಟ್ ಉರುಳಿಸಿದರೂ ಮುನ್ನಡೆ ಬಿಟ್ಟುಕೊಡದ ಸೌರಾಷ್ಟ್ರ

ಭಾರತ ಸರಣಿ ಆರಂಭಕ್ಕೂ ಮೊದಲೇ ಆಸೀಸ್‌ ತಂಡದಲ್ಲಿ ಬದಲಾವಣೆ: ಆಲ್‌ರೌಂಡರ್ ಹೊರಕ್ಕೆ

Cricket Australia: ಭಾರತ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯಕ್ಕೂ ಮುನ್ನ ಕ್ಯಾಮರೂನ್ ಗ್ರೀನ್ ಗಾಯದಿಂದ ಹೊರಗುಳಿದು, ಅವರ ಬದಲಿಗೆ ಮಾರ್ನಸ್ ಲ್ಯಾಬುಶೇನ್ ತಂಡ ಸೇರಿದ್ದಾರೆ. ಇದು ಆಸೀಸ್ ತಂಡದ ಮೂರನೇ ಬದಲಾವಣೆ.
Last Updated 17 ಅಕ್ಟೋಬರ್ 2025, 7:03 IST
ಭಾರತ ಸರಣಿ ಆರಂಭಕ್ಕೂ ಮೊದಲೇ ಆಸೀಸ್‌ ತಂಡದಲ್ಲಿ ಬದಲಾವಣೆ: ಆಲ್‌ರೌಂಡರ್ ಹೊರಕ್ಕೆ
ADVERTISEMENT
ADVERTISEMENT
ADVERTISEMENT