‘ಬಿಟಿಎಂ ಕ್ಷೇತ್ರದ ಪ್ರಮುಖ ಭಾಗ ಪದೇ ಪದೇ ಪ್ರವಾಹಕ್ಕೆ ಸಿಲುಕಿ ಆಸ್ತಿಪಾಸ್ತಿಗೆ ಹಾನಿಯಾದಾಗ, ಪೌರಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಾಗ, ವೈಟ್ ಟಾಪಿಂಗ್ ಹಗರಣ, ಉಕ್ಕಿನ ಸೇತುವೆಗಾಗಿ 2,224 ಮರಗಳನ್ನು ಕತ್ತರಿಸಲು ಪ್ರಸ್ತಾಪಿಸಿದಾಗ ಅವರು ಪ್ರತಿಭಟಿಸಲಿಲ್ಲ. ಈಗ ಕೇವಲ ತಮ್ಮ ರಾಜಕೀಯ ಹಿತಾಸಕ್ತಿಗಾಗಿ, ಗುತ್ತಿಗೆದಾರರ ಪರವಾಗಿ ಪ್ರತಿಭಟಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.