‘ಎರಡು ದಿನಗಳ ಹಿಂದಿನ ಮುನ್ಸೂಚನೆ ಗಮನಿಸಿದಾಗ ಉತ್ತಮವಾಗಿ ಮಳೆಯಾಗುವ ನಿರೀಕ್ಷೆ ಇತ್ತು. ಆದರೆ, ಅಂದುಕೊಂಡಷ್ಟು ಮಳೆಯಾಗಿಲ್ಲ. ಸೋಮವಾರದ ಮುನ್ಸೂಚನೆ ಗಮನಿಸಿ ಮುಂದೆ ಮಳೆಯಾಗುವುದೋ, ಇಲ್ಲವೋ ಎಂಬುದನ್ನು ಹೇಳಬಹುದು’ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಸಂಸ್ಥೆಯ ನಿರ್ದೇಶಕ ಜಿ.ಎಸ್. ಶ್ರೀನಿವಾಸ ರೆಡ್ಡಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.