ಇದಕ್ಕೆ ನ್ಯಾಯಪೀಠ, ಕೇಂದ್ರದ ಪರ ವಕೀಲ ಆದಿತ್ಯ ಸಿಂಗ್ ಅವರಿಗೆ,’ಲುಕ್ಔಟ್ ಸರ್ಕ್ಯೂಲರ್ ಮಾಹಿತಿ, ಅರ್ಜಿದಾರರ ಪರ ವಕೀಲರಿಗೆ ಇಲ್ಲವಾದರೆ ಅವರು ಅದನ್ನು ಪ್ರಶ್ನಿಸುವುದಾದರೂ ಹೇಗೆ. ಎಲ್ಒಸಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿ‘ ಎಂದು ನಿರ್ದೇಶಿಸಿ ಇದೇ 16ಕ್ಕೆ ವಿಚಾರಣೆ ಮುಂದೂಡಿತು. ಜಾರಿ ನಿರ್ದೇಶನಾಲಯದ ಪರ ವಕೀಲ ಪಿ. ಪ್ರಸನ್ನಕುಮಾರ್ ವಾದ
ಮಂಡಿಸಿದರು.