ಬೆಲ್ಲಹಳ್ಳಿ ಕ್ವಾರಿಯ ಭೂಭರ್ತಿ ಕೇಂದ್ರ ಭರ್ತಿಯಾಗುತ್ತಾ ಬಂದಿರುವುದರಿಂದಮುಂದಿನ 30 ವರ್ಷಕ್ಕೆಕನ್ನಹಳ್ಳಿಯಲ್ಲಿ ಕಸದ ಸಂಸ್ಕರಣೆಗೆ ಸರ್ಕಾರದ ಅನುಮೋದನೆ ದೊರೆತಿದೆ. ಇದರಿಂದ ಕಸದ ಸಮಸ್ಯೆಗೆ ತಕ್ಕಮಟ್ಟಿನ ಪರಿಹಾರ ದೊರೆಯಲಿದೆ. ನೂತನ ಘಟಕದಲ್ಲಿಬಿಬಿಎಂಪಿಯು ಪ್ರತಿನಿತ್ಯ 500 ಟನ್ ಘನತ್ಯಾಜ್ಯವನ್ನು ಸಂಸ್ಕರಿಸಿ, 40 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ಗುರಿಯನ್ನು ಹೊಂದಿದೆ.