ಲೇಖಕ ಚಂದ್ರಕಾಂತ ಬಿಜ್ಜರಗಿ, ಬೆಂಗಳೂರು ಡಯಾಬಿಟಿಕ್ ಸೆಂಟರ್ನ ಡಾ.ವಿಜಯಲಕ್ಷ್ಮೀ ಪರಮೇಶ್, ಪತ್ರಕರ್ತ ಐ.ಎಚ್.ಸಂಗಮದೇವ್, ಕ್ರೀಡಾಪಟು ಶಿವಹೊನ್ನಯ್ಯ ಅವರನ್ನು ಸನ್ಮಾನಿಸಲಾಯಿತು. ಕನಕಶ್ರೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಟಿ.ಬಿ.ಬಳಗಾವಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕ ಕೆ.ರೇವಣಪ್ಪ, ಸಂಘದ ಅಧ್ಯಕ್ಷ ಪಿ.ಎನ್.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಶಿಧರ್, ಖಜಾಂಚಿ ಸಿ.ತಮ್ಮಣ್ಣ, ಆರ್.ಪಿ.ಎಸ್ ರೆಡ್ಡಿ ಇದ್ದರು.