ಇದನ್ನು ಪುನರುಚ್ಛರಿಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಪೀಠ, ‘2010ರಲ್ಲಿ ಮಾಡಿಕೊಂಡಿರುವ ನೋಂದಾಯಿತ ಕ್ರಯ ಪತ್ರವನ್ನು 11ಇ ನಕ್ಷೆ ಕೇಳದೆ ಒಂದು ತಿಂಗಳಲ್ಲಿ ನೋಂದಣಿ ಪೂರ್ಣಗೊಳಿಸಿ ಅರ್ಜಿದಾರರಿಗೆ ಹಸ್ತಾಂತರಿಸಬೇಕು’ ಎಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ಉಪ ನೋಂದಣಾಧಿಕಾರಿಗೆ ನಿರ್ದೇಶನ ನೀಡಿತು.