‘ಪತ್ರಿಕಾ ರಂಗದವರಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ನೈತಿಕ ಮೌಲ್ಯಗಳ ಪಾಲನೆ ಮಾಡಬೇಕು. ಏನೂ ಇಲ್ಲದೇ, ಡಂ, ಡಮಾ, ಡಮಾರ್ ಅಂತ ಬ್ರೇಕಿಂಗ್ ಹೊಡೆದು, ವ್ಯಕ್ತಿಯ ವ್ಯಕಿತ್ವ ಹೊಡೆಯುತ್ತೀರಾ. ಬರೀ, ನಕಾರಾತ್ಮಕ ವಿಷಯಗಳನ್ನೇ ತೋರಿಸಿದರೆ, ಯಾವ ವ್ಯಕ್ತಿ ಬೆಳೆಯುತ್ತಾನೆ, ಯಾವ ಸಮಾಜ ಉಳಿಯುತ್ತದೆ’ ಎಂದು ಪ್ರಶ್ನಿಸಿದರು.