ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಕುಲಪತಿ ವಿ.ಮುರಳೀಧರ ಶರ್ಮಾ, ‘ಗುರುಕುಲ ಪದ್ಧತಿಯ ಅಧ್ಯಯನವನ್ನು ಪುನರುಜ್ಜೀವನಗೊಳಿಸಬೇಕು. ಅದಕ್ಕೆ ತಂತ್ರಜ್ಞಾನದ ಸಹಾಯ ಪಡೆಯಬೇಕು. ಸಂಸ್ಕೃತ ಅಧ್ಯಯನ ವಿಸ್ತರಿಸಿದರೆ ಭಾಷೆಯ ಸ್ವರೂಪ ಉಳಿಯುತ್ತದೆ. ಇಲ್ಲದಿದ್ದರೆ ಗ್ರೀಕ್, ಲ್ಯಾಟಿನ್ನಂತೆ ಸಂಸ್ಕೃತವೂ ಪುಸ್ತಕದಲ್ಲಿಯೇ ಉಳಿಯುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.