ದೂರಿನ ವಿವರ: ‘ನನ್ನ ಮಗ, 2019ನೇ ಸಾಲಿನ ನೀಟ್ನಲ್ಲಿ ಉತ್ತೀರ್ಣನಾಗಿದ್ದ. ‘ಎಂಬಿಬಿಎಸ್ ಸೀಟು ಖಾಲಿ ಇದೆ’ ಎಂದು ಮೊಬೈಲ್ಗೆ ಸಂದೇಶ ಬಂದಿತ್ತು. ಅದರಲ್ಲಿದ್ದ ಸಂಖ್ಯೆಗೆ ಕರೆ ಮಾಡಿದ್ದೆ. ಕರೆ ಸ್ವೀಕರಿಸಿದ್ದ ಆರೋಪಿ ಗೌತಮ್, ‘ಮಿಸ್ಪೈರ್ ಸಲ್ಯೂಷನ್’ ಕಂಪನಿ ವ್ಯವಸ್ಥಾಪಕ ಎಂಬುದಾಗಿ ಪರಿ ಚಯಿಸಿಕೊಂಡಿದ್ದ. ಅಹಮದಾಬಾ ದ್ನ ಲ್ಲಿರುವ ಕಂಪನಿ ಕಚೇರಿಗೆ ಬರುವಂತೆ ಹೇಳಿದ್ದ’ ಎಂದು ಶರ್ಮಾ ದೂರಿನಲ್ಲಿ ತಿಳಿಸಿದ್ದಾರೆ.