‘ಪ್ರಿಂಟರ್ ಮತ್ತು ಸ್ಕ್ಯಾನರ್ ರಿಪೇರಿಗಾಗಿಮುಬಾರಕ್ ಕಾವಲುಗಾರ ಕೆಲಸ ಮಾಡಿಕೊಂಡಿದ್ದ ಮತ್ತೊಂದು ಕಂಪನಿಗೆ ಬರುತ್ತಿದ್ದ. ಈ ವೇಳೆಹೃಷಿಕೇಶ್ ಸಾಹುನನ್ನು ಪರಿಚಯಿಸಿಕೊಂಡು, ತಮ್ಮ ಕಂಪನಿಯಿಂದ ಲ್ಯಾಪ್ಟಾಪ್ ಕಳವು ಮಾಡಿ ನೀಡುವಂತೆ ಹೇಳಿದ್ದ. ಹಣದ ಆಸೆಗಾಗಿಹೃಷಿಕೇಶ್ ಹಲವಾರು ಲ್ಯಾಪ್ಟಾಪ್ಗಳನ್ನು ಕದ್ದುಮುಬಾರಕ್ಗೆ ನೀಡಿದ್ದ. ಕದ್ದ ಲ್ಯಾಪ್ಟಾಪ್ ಒಂದಕ್ಕೆ ಎರಡು ಅಥವಾ ಮೂರು ಸಾವಿರ ಹಣ ನೀಡಿ ಖರೀದಿಸುತ್ತಿದ್ದ’ ಎಂದು ಮಾಹಿತಿ ನೀಡಿದರು.