ಇದಕ್ಕೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರಾದ ಬರಗೂರು ರಾಮಚಂದ್ರಪ್ಪ, ಜಿ.ರಾಮಕೃಷ್ಣ, ಎನ್.ಗಾಯತ್ರಿ, ಸಿದ್ದನಗೌಡ ಪಾಟೀಲ, ರಾಜಪ್ಪ ದಳವಾಯಿ, ಆರ್.ಜಿ.ಹಳ್ಳಿ ನಾಗರಾಜ್, ಭಕ್ತರಹಳ್ಳಿ ಕಾಮರಾಜ್, ಬಿ.ರಾಜಶೇಖರಮೂರ್ತಿ, ಎಚ್.ಎಲ್.ಪುಷ್ಪ, ಕೆ.ಷರೀಫಾ, ಎ.ಬಿ.ರಾಮಚಂದ್ರಪ್ಪ, ಬಿ.ಎನ್.ಮಲ್ಲೇಶ್, ವೈ.ಬಿ.ಹಿಮ್ಮಡಿ, ಎಸ್.ವೈ.ಗುರುಶಾಂತ್, ಪಿ.ಆರ್.ವೆಂಕಟೇಶ್, ಅಬ್ದುಲ್ ಹೈ, ಅಶ್ವಿನಿ ಮದನಕರ ಹಾಗೂ ಎಚ್.ಆರ್. ಸ್ವಾಮಿ ಅವರು ಸಂಘಟನೆಯ ಆಶಯಕ್ಕೆ ಬೆಂಬಲ ಸೂಚಿಸಿದ್ದಾರೆ.