ಆರ್ಯವೈಶ್ಯ ಜನಾಂಗದ ಹೆಸರನ್ನು ಮೀಸಲಾತಿ ಅಂಕಣದಲ್ಲಿ ಸೇರಿಸಬೇಕು, ಕುರುಶಿನಶೆಟ್ಟಿ ಜಾತಿಯ ಹೆಸರನ್ನು ಕುರುಹಿನಶೆಟ್ಟಿ ಎಂದು ತಿದ್ದುಪಡಿ ಮಾಡಬೇಕು, ಗೋಸಾವಿ ಸಮಾಜದ ಎಲ್ಲಾ ಜಾತಿಗಳನ್ನು ಒಂದುಗೂಡಿಸಿ ಎಸ್ಸಿ, ಎಸ್ಟಿಗೆ ಸೇರಿಸಬೇಕು, ಯಾದವ (ಗೊಲ್ಲ) ಸಮುದಾಯಕ್ಕೆ ವಿಶೇಷ ಆದ್ಯತೆ ನೀಡಿ ಎಸ್ಟಿಗೆ, ಅಗ್ನಿವಂಶ ಕ್ಷತ್ರಿಯ (ತಿಗಳ) ಸಮುದಾಯವನ್ನು ಪ್ರವರ್ಗ 2ಎ ದಿಂದ ಪ್ರವರ್ಗ 1ಕ್ಕೆ ಸೇರ್ಪಡೆ, ಉಪ್ಪಾರ, ಅಗಸ, ಬಾರಿಕರ, ಸೇವಾರ ಕ್ಷೌರಿಕ ಜಾತಿಗಳನ್ನು ಎಸ್ಸಿಗೆ ಸೇರಿಸಬೇಕು, ಕು, ನಾಮಧಾರಿ ಗೌಡ ಜಾತಿಯನ್ನು ಪ್ರವರ್ಗ 2ಗೆ, ಸಿಖ್ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ, ಹಡಪದ/ಕ್ಷೌರಿಕ ಸಮಾಜದ ಬೇಡಿ
ಕೆಗಳನ್ನು ಈಡೇರಿಸಬೇಕು ಮೊದಲಾದ ಅರ್ಜಿಗಳು ವಿಚಾರಣೆಗೆ ಬರಲಿವೆ.