ಅಂತಿಮ ಮಾರ್ಗ: ‘ಹೋರಾಟದ ಅಂತಿಮ ಮಾರ್ಗವಾಗಿ ಇದೀಗ ದೆಹಲಿ ಚಲೋ ಹಮ್ಮಿಕೊಂಡಿದ್ದೇವೆ. ಶುಕ್ರವಾರ ದೆಹಲಿ ತಲುಪಿ, ಶನಿವಾರ ಮತ್ತು ಭಾನುವಾರ ಸಂಸತ್ ರಸ್ತೆಯಲ್ಲಿ ಧರಣಿ ನಡೆಸಲಾಗುವುದು. ಸೋಮವಾರ ರಾಷ್ಟ್ರಪತಿ
ರಾಮನಾಥ ಕೋವಿಂದ್ ಅವರನ್ನು ಭೇಟಿ ಮಾಡಿ, ಸಮಸ್ಯೆ ಬಗೆಹರಿಸಬೇಕು ಇಲ್ಲವೇ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ಮನವಿ ಸಲ್ಲಿಸಲಾಗುವುದು’ ಎಂದರು.