ಇನ್ಮೊಬಿ ಗ್ರೂಪ್ ಸಂಸ್ಥಾಪಕ ಸಿಇಒ ನವೀನ್ ತಿವಾರಿ, ಮಾರ್ಕೆಟಿಂಗ್ ಲೊವೆಸ್ ಸರ್ವಿಸಸ್ ಇಂಡಿಯಾದ ಹಿರಿಯ ನಿರ್ದೇಶಕಿ ರಮ್ಯಾ ವಿಶ್ವನಾಥ್, ಶ್ರವಣದೋಷದ ಮಕ್ಕಳಿಗೆ ಅಗ್ಗದ ದರದಲ್ಲಿ ಶ್ರವಣ ಸಾಧನ ಕಂಡು ಹಿಡಿದ ರಾಮನ್, ಲಕ್ಷ್ಮಣನ್, ಐಎಎಸ್ ಅಧಿಕಾರಿ ಶ್ರೇಯಸ್ ಹೊಸೂರ್, ಜೆ. ಸೂರ್ಯಪ್ರಸಾದ್, ಸಮ ಕುಲಪತಿ ಡಿ.ಜವಾಹರ್ ಉಪಸ್ಥಿತರಿದ್ದರು.