‘ಶಾಸಕರ ನಿರಂಕುಶ ಮನೋಭಾವ, ಸಂಘ ಪರಿವಾರದ ಮೂಲಕಾರ್ಯಕರ್ತರ ಅವಹೇಳನ, ವಲಸೆ ಬಂದ ಕಾರ್ಯಕರ್ತರಿಗೆ ಕೊಡುತ್ತಿರುವ ಹೆಚ್ಚಿನ ಮಾನ್ಯತೆ ಹಾಗೂ ಸಿದ್ಧಾಂತ ರಹಿತ ಆಡಳಿತ ಕ್ರಮವನ್ನು ವಿರೋಧಿಸಿ ಇದನ್ನು ಪರಿವಾರದ ಹಿರಿಯರ ಗಮನಕ್ಕೆ ಈಗಾಗಲೇ ತಂದು ಬದಲಾವಣೆಗೆ ಒತ್ತಾಯಿಸಿರುತ್ತೇವೆ’ ಎಂದು ಬಜರಂಗದಳದ ಗೋರಕ್ಷಾ ವಿಭಾಗದ ಕಾರ್ಯಕರ್ತ ಬಾಳೇಹೊನ್ನೂರಿನ ಶ್ರೀದೀಪ್ ಹೇಳಿದರು.