ಪತ್ರಕರ್ತ ರವೀಂದ್ರ ರೇಷ್ಮೆ, ‘ಭ್ರಷ್ಟಾಚಾರ ಹೆಚ್ಚಾಗಿರುವ ಕಾರಣ ರಾಜಕೀಯ ಆರ್ಥಿಕತೆಗೂ, ನಿಜವಾದ ಆರ್ಥಿಕತೆಗೂ ಹೊಂದಾಣಿಕೆ ಆಗುತ್ತಿಲ್ಲ. ರಾಜಕಾರಣಿಗಳ ಆಸ್ತಿ ನೂರು ಪಟ್ಟು, ಸಾವಿರ ಪಟ್ಟು ಜಾಸ್ತಿ ಆಗುತ್ತಲೇ ಇದೆ. ಭ್ರಷ್ಟಾಚಾರ ತಡೆಯಲು ಕೇಂದ್ರ
ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಆರ್ಥಿಕ ಹಿಂಜರಿತವೂ ಸರಿದಾರಿಗೆ ಬರಲಿದೆ’ ಎಂದರು.