‘ಆರೋಪಿ ಶ್ರೀನಿವಾಸ್ ಕಳುಹಿಸುತ್ತಿದ್ದ ಸಿಮ್ಕಾರ್ಡ್ಗಳು, ತೈವಾನ್ ಹಾಗೂ ಕಾಂಬೋಡಿಯಾದಲ್ಲಿರುವ ಸೈಬರ್ ವಂಚಕರ ಕೈ ಸೇರುತ್ತಿದ್ದವು. ಅದೇ ಸಿಮ್ಕಾರ್ಡ್ ಬಳಸಿಕೊಂಡು ವಂಚಕರು, ಜನರಿಗೆ ಕರೆ ಮಾಡುತ್ತಿದ್ದರು. ಅರೆಕಾಲಿಕ ಕೆಲಸ ಹಾಗೂ ಇತರೆ ಆಮಿಷವೊಡ್ಡಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.